tag:blogger.com,1999:blog-91478264833881901082024-02-20T23:17:30.706+05:30ಸರ್ವಜ್ಞನ ವಚನಗಳುಸರ್ವಜ್ಞನನು ಬರೆದಿರುವ ವಚನಗಳನ್ನು ವಿವರಣೆ ಮೂಲಕ ಈ ಬ್ಲಾಗಲ್ಲಿ ಹಾಕುತ್ತೇನೆ. ಈ ವಚನಗಳ ಅರ್ಥವನ್ನು "ಭೀಮಭಟ್ಟ ಶಂಕರಭಟ್ಟ ಪೂಜಾರ" ಇವರು ಬರೆದಿರುವ ಪುಸ್ತಕದಿಂದ ಆಯ್ದು ಕೊಳ್ಳಲಾಗಿದೆ.
ಇದರ ಉದ್ದೇಶ ಪ್ರತಿಯೊಬ್ಬರಿಗೂ ಸರ್ವಜ್ಞನ ವಚನಗಳು ಅಂತರ್ಜಾಲದ ಮೂಲಕ ನಿಮ್ಮ ಮನೆಗಳಿಗೆ ಮುಟ್ಟಬೇಕು. "ನಿಮ್ಮ ಅನಿಸಿಕೆಗಳು / ಚರ್ಚೆಗಳಿಗೆ ಇಲ್ಲಿ ಸದಾ ಅವಕಾಶಗಳು ಇರುತ್ತದೆ. ನಾನು ನಿಮ್ಮ ಚರ್ಚೆಗಳಿಂದ ಅನೇಕ ವಿಷಯ ತಿಳಿದು ಕೊಳ್ಳುತ್ತೇನೆ."ಅಂತರ್ವಾಣಿhttp://www.blogger.com/profile/00995189069895599476noreply@blogger.comBlogger9125tag:blogger.com,1999:blog-9147826483388190108.post-46414528376004243492009-10-29T22:52:00.002+05:302009-10-29T23:00:32.768+05:30ಜ್ಞಾನದ ಬಗ್ಗೆಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ ತನಗಿದ್ದು|ಹಾನಿ ಕಾಣಯ್ಯ ಸರ್ವಜ್ಞ||- ಜ್ಞಾನದಿಂದಲೇ ಈ ಲೋಕದಲ್ಲಿ ಸುಖ ಹಾಗು ಪರಲೋಕದಲ್ಲಿ ಮುಕ್ತಿ ದೊರೆಯುವುದು. ಜ್ಞಾನವೇ ಇಲ್ಲದಿದ್ದರೆ ತನಗೆ ಸಿಕ್ಕಿರುವ ಸಲಕ ವಸ್ತುಗಳೂ ವ್ಯರ್ಥ!ಎತ್ತ ಹೋದರೂ ಮನವ| ಹತ್ತಿಕೊಂಡೇ ಬಹುದು|ಮತ್ತೊಬ್ಬ ಸೆಳೆದುಕೊಳಲರಿಯದಾ| ಜ್ಞಾನದಾಬಿತ್ತು ಲೇಸೆಂದ ಸರ್ವಜ್ಞ|| - ನಾವು ಎಲ್ಲೇ ಹೋದರುಅಂತರ್ವಾಣಿhttp://www.blogger.com/profile/00995189069895599476noreply@blogger.com6tag:blogger.com,1999:blog-9147826483388190108.post-38980308487606915072009-07-19T00:22:00.003+05:302009-07-19T00:46:25.428+05:30ಕುಲದ ಕುರಿತು - ೧ಕುಲ ಎನ್ನುವ ಪದ ಕೇಳಿದರೆ, ಕನಕದಾಸರು ರಚಿಸಿರುವ,"ಕುಲ ಕುಲ ಕುಲವೆಂದು ಹೊಡೆದಾಡದಿರಿನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ?" ನೆನಪಾಗುತ್ತೆ. ಸರ್ವಜ್ಞನೂ ಕೂಡ ಈ ಕುಲದ ಬಗ್ಗೆ ತನ್ನ ಹಲವು ವಚನಗಳಲ್ಲಿ ಹೇಳಿದ್ದಾನೆ.ಹೊಲಸು ಮಾಂಸದ ಹುತ್ತ| ಎಲುವಿನಾ ಹಂದರವು|ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ|ಕುಲವನರಸುವರೇ ಸರ್ವಜ್ಞ||ಎಲುವಿನೀ ಕಾಯಕ್ಕೆ| ಸಲೆ ಚರ್ಮದ ಹೊದಿಕೆ|ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ|ಕುಲವಾವುದಯ್ಯ ಸರ್ವಜ್ಞ||ಮಾಸಿನೊಳು ಮುಸುಕಿರ್ದ| ಮೂಸಬದುದಾಸನದಿ|ಹೇಸಿಕೆಯ ಮಲವು ಅಂತರ್ವಾಣಿhttp://www.blogger.com/profile/00995189069895599476noreply@blogger.com5tag:blogger.com,1999:blog-9147826483388190108.post-72435958669444120122009-06-27T00:06:00.000+05:302009-06-27T00:07:04.933+05:30ದೇವರನ್ನು ಕುರಿತು - ೨[ಬಹಳ ದಿನಗಳ ಕಾಲ ಪೋಸ್ಟ್ ಮಾಡಲು ಸಮಯ ಸಿಕ್ಕಿರಲಿಲ್ಲ. ಈ ದಿನ ಮಾಡುತ್ತಿದ್ದೇನೆ. ಇನ್ನು ಮುಂದೆ ಸಕಾಲಕ್ಕೆ update ಮಾಡುತ್ತೇನೆಂದು ಭಾವಿಸಿದ್ದೇನೆ. ನೋಡೋಣ ಕಾಲ ಏನು ಮಾಡುತ್ತೆ ಅಂತ.]ಈಗ ದೇವರನ್ನು ಕುರಿತಾಗಿ ಬರೆದ ಮತ್ತಷ್ಟು ವಚನಗಳು ನೋಡೋಣ.ಕ್ಷೀರದೊಳು ಘೃತವಿರಲು| ನೀರಿನಲ್ಲಿ ಸಿಲ್ಕಿಹುದು|ಆರಿಗೆ ತೋರದಂತೆ ತನ್ನೊಳಗೆ|ಸಾರಿಹನು ಶಿವನು ಸರ್ವಜ್ಞ||- ಹಾಲಿನಲ್ಲಿ ಹೇಗೆ ತುಪ್ಪವು, ನೀರಿನಲ್ಲಿ ಕಸವು ಇದ್ದರೂ ಬರಿಗಣ್ಣಿಕೆ ಕಾಣಿಸುವುದಿಲ್ಲವೋ ಹಾಗೆ ದೇವರು ಮಾನವರ ಶರೀರದಲ್ಲಿ ಇದ್ದರೂ ಅಂತರ್ವಾಣಿhttp://www.blogger.com/profile/00995189069895599476noreply@blogger.com2tag:blogger.com,1999:blog-9147826483388190108.post-20900976178284653162009-05-01T19:56:00.000+05:302009-05-01T19:57:26.702+05:30ದೇವರನ್ನು ಕುರಿತು...ಸರ್ವಜ್ಞನ ಬಹುತೇಕ ವಚನಗಳು ದೇವರ ಬಗ್ಗೆ, ಗುರುಗಳ ಬಗ್ಗೆ ಹಾಗು ನಮಗೆ ಸ್ವಲ್ಪ ಬುದ್ಧಿವಾದ ಸಾರುವ ವಿಷಯಗಳನ್ನು ಒಳಗೊಂಡಿದೆ. ಮೊದಲಿಗೆ ದೇವರನ್ನು ಕುರಿತಾದ ಕೆಲವು ವಚನಗಳನ್ನು ನೋಡೋಣ.ಸಣ್ಣನೆಯ ಮಳಲೊಳಗೆ | ನುಣ್ಣನೆಯ ಶಿಲೆಯೊಳಗೆ|ಬಣ್ಣಿಸಿ ಬರೆದ ಪಟದೊಳಗೆಯಿರುವಾತ|ತನ್ನೊಳಗೆ ಇರನೇ ಸರ್ವಜ್ಞ||- ಮರಳಿನ ಕಣದಲ್ಲಿಯೂ, ದೊಡ್ಡ ಶಿಲೆಯಲ್ಲಿಯೂ, ಮನೆಯಲ್ಲಿರುವ ಚಿತ್ರಪಟದಲ್ಲಿಯೂ ದೇವರು ಇದ್ದಾನೆಂದ ಮೇಲೆ, ನಮ್ಮ ದೇಹದಲ್ಲಿ ಅವನು ಇರೋದಿಲ್ಲವೇ? ಅಂತ ಸರ್ವಜ್ಞ ಕೇಳುತ್ತಿದ್ದಾನೆ.ವಾರಣಾಸಿಗೆ ಹೋಗುವ|ಅಂತರ್ವಾಣಿhttp://www.blogger.com/profile/00995189069895599476noreply@blogger.com4tag:blogger.com,1999:blog-9147826483388190108.post-41202036589370566202009-04-22T23:39:00.005+05:302009-04-23T20:16:34.431+05:30ಸರ್ವಜ್ಞನೆಂಬುವನು....ಪುಷ್ಪದತ್ತನನ್ನು ಮನೆಯಿಂದ ಹೊರಕ್ಕೆ ಹಾಕಿದ ಮೇಲೆ, ಅವನು ಅನೇಕ ಗುರುಗಳಿಂದ ವಿದ್ಯಾಭ್ಯಾಸ ಮಾಡಿ ಅಪಾರವಾದ ಜ್ಞಾನವನ್ನು ಸಂಪಾದಿಸುತ್ತಾನೆ. ಆ ಗುರುಗಳಿಂದ ತಿಳಿದದ್ದನ್ನು ಸಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.ನಂತರ ಸರ್ವಜ್ಞನೆಂಬ ಅಂಕಿತದಿಂದ ಅನೇಕ ವಚನಗಳನ್ನು ತ್ರಿಪದಿ ರೂಪದಲ್ಲಿ ಬರೆಯುತ್ತಾನೆ.ಈ ವಚನಗಳನ್ನು ಗಮನಿಸಿ:ಸರ್ವಜ್ಞನೆಂಬುವನು ಗರ್ವದಿಂದಾದವನೆ?|ಸರ್ವರೊಳಗೊಂದು ನುಡುಗಲಿತು ವಿದ್ಯೆಯ|ಪರ್ವತವೇ ಆದ ಸರ್ವಜ್ಞ||- ನಾನು ವಿದ್ಯೆಯ ಗರ್ವದಿಂದ ಸರ್ವಜ್ಞನೆಂದು ಅಂತರ್ವಾಣಿhttp://www.blogger.com/profile/00995189069895599476noreply@blogger.com10tag:blogger.com,1999:blog-9147826483388190108.post-9887479573004065692009-04-13T23:23:00.009+05:302009-04-27T22:19:02.246+05:30ಸರ್ವಜ್ಞನ ಕಾಲದ ಬಗ್ಗೆಸರ್ವಜ್ಞನ ಕಾಲದ ಬಗ್ಗೆ ಈಗಿರುವ ಮಾಹಿತಿಗಳ ಪ್ರಕಾರ ಕ್ರಿ.ಶ ೧೬ನೇ ಶತಮಾನ ಅಥವ ೧೭ನೇ ಶತಮಾನದಲ್ಲಿದ್ದ. ಈತನ ಊರು ಧಾರವಾಡ. ಎರಡು ಪುಸ್ತಕಗಳಲ್ಲೂ ಸರಿಯಾದ ಮಾಹಿತಿ ಸಿಗದ ಕಾರಣ, ನಾನು ಅವನ ಕಾಲದ ಬಗ್ಗೆ ಮಾಹಿತಿ ಸಂಗ್ರಹಿಸಲು ಅಂತರ್ಜಾಲದಲ್ಲಿ ಕೆಲವು ದಿನಗಳನ್ನು ಕಳೆದೆ. ಹಾಗು ನನಗೆ ಸಿಕ್ಕ ಮಾಹಿತಿಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.ಈಗಿರುವ ಅಂಶವನ್ನು ಈಗ ನಂಬೋಣ. ಹಾಗಾದರೆ ನನಗೊಂದು ಸಂದೇಹವಿದೆ. ೧೬ನೇ ಶತಮಾನದಲ್ಲಿ ಕರ್ನಾಟದಲ್ಲಿ ಆಳಿದ ರಾಜರ ಮಾಹಿತಿಗಳು ನಿಖರವಾಗಿದೆ, ಅಂತರ್ವಾಣಿhttp://www.blogger.com/profile/00995189069895599476noreply@blogger.com12tag:blogger.com,1999:blog-9147826483388190108.post-30008713855032072672009-04-06T22:48:00.000+05:302009-04-06T22:49:32.837+05:30ಮನೆಯಿಂದ ಹೊರಗೆತಾ ಎಂದೆನಲ್ಲದೇ | ತಾಯಿನಾನೆಂಬೆನೇ |ತಾಯಿಯೆಂದಾನು ನುಡಿದೇನು ಪರಸ್ತ್ರೀಯ|ತಾಯಿಯೆಂದೆಂಬ ಸರ್ವಜ್ಞ||- ಮಲ್ಲಮ್ಮನನ್ನು "ತಾ" ಎಂದು ಬೇಡುವೆನು ಹೊರತು ಅವಳನ್ನು "ನನ್ನ ತಾಯಿ" ಅಂತ ಕರಿಯೋದಿಲ್ಲ. ಜಗತ್ತಿನಲ್ಲಿಯ ಪರಸ್ತ್ರೀಯರೂ ನನಗೆ ತಾಯೆಂದಿರಾಗಬೇಕು.ನೂಕಿ ಬಿಟ್ಟರು ಆಗ | ಕಾಕುತನದೊಳು ಬೇಗ|ಲೋಕದೊಳಗೆಲ್ಲ ಕಂಡದ್ದು ನುಡಿದು ತಾ|ನೇಕವಾಗಿಹನು ಸರ್ವಜ್ಞ||- ಮೇಲೆ ಹೇಳಿದಂತ ನಿಜವಾದ ಸಂಗತಿಯನ್ನು ಹೇಳಿದ ಕಾರಣಕ್ಕೆ ನನ್ನನು ಮನೆಯಿಂದ ಹೊರಗೆ ಹಾಕಿದರು. ಆದರೂ ಲೋಕದಲ್ಲಿ ಕಂಡ ಸಂಗತಿಗಳನ್ನು ಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-9147826483388190108.post-78791423095456404662009-04-05T00:31:00.005+05:302009-04-05T00:45:40.096+05:30ಸರ್ವಜ್ಞ ಯಾರು?ಮುನ್ನ ಕೈಲಾಸದಲಿ | ಪನ್ನಗಧರನಾಳುಎನ್ನಯಾ ಪೆಸರು, ಪುಷ್ಪದತ್ತನು ಎಂದು|ಮನ್ನಿಪರು ದಯದಿ ಸರ್ವಜ್ಞ||ಅಂದಿನ ಪುಷದತ್ತ| ಬಂದ ವರರುಚಿಯಾಗಿ|ಮುದವ ಸಾರೆ, ಸರ್ವಜ್ಞನೆಂದೆನಿಸಿ|ನಿಂದವನು ನಾನೆ ಸರ್ವಜ್ಞ||ತಂದೆ ಬಸವರಸನು| ತಾಯಿ ಮಾಳಿಯು ಅಲ್ಲ|ಚಂದ್ರಶೇಖರನ ವರದಿಂದ ಹುಟ್ಟಿದ|ಕಂದ ತಾನೆಂದ ಸರ್ವಜ್ಞ||- ಬಸವರಸನು ಸರ್ವಜ್ಞನ ತಂದೆ ಹಾಗು ಮಲ್ಲಮ್ಮ ಆತನ ತಾಯಿ. ತತ್ವಶಹ ವಿಚಾರ ಮಾಡಿದರೆ ಬಸವರಸನೇ ಈಶ್ವರ, ಮಲ್ಲಮ್ಮನೇ ಪಾರ್ವತಿಯ. ಅವರಿಬ್ಬರು ಈಶ್ವರನ ಪ್ರಸಾದದಿಂದ ನನ್ನನ್ನು ಪಡೆದವರಾದ್ದರಿಂದ ನಾನು ಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-9147826483388190108.post-5819660643195517082009-04-04T23:44:00.003+05:302009-04-05T00:31:06.053+05:30ವಚನಗಳನ್ನು ಆರಂಭಿಸುವ ಮುನ್ನಈ ಸರ್ವಜ್ಞನ ವಚನಗಳನ್ನು ಓದುತ್ತಿರುವವನು ನಾನು. ಇದರಿಂದ ನಾವು ತಿಳಿದುಕೊಳ್ಳ ಬೇಕಾದ ವಿಷಯಗಳು ಬೇಕಾದಷ್ಟಿವೆ. ಸರ್ವಜ್ಞನ ಕೆಲವು ವಚನಗಳನ್ನು ಶಾಲೆಯಲ್ಲಿ ಓದಿದಾಗ ನನಗೆ ತುಂಬಾ ಹಿಡಿಸಿತ್ತು. ಮೂರು ಸಾಲುಗಳಲ್ಲಿ ಏನೇನೋ ಹೇಳೋ ಶಕ್ತಿ ಆತನಲ್ಲಿತ್ತು. ಇದನ್ನು ಓದಿ, ಇದರ ಪ್ರೇರಣೆಯಿಂದ ನಾನಗಾದ ಕೆಲವು ಅನುಭವಗಳನ್ನು ವಚನಗಳ ಮಾದರಿಯಲ್ಲಿ ಬರೆಯುತ್ತಿದ್ದೀನೆ.ಈ ವಚನಗಳನ್ನು ಓದುತ್ತಿದ್ದಾಗ ನನಗೆ ತಿಳಿದ ಮತ್ತೊಂದು ವಿಷಯ, ನಮ್ಮ ಚಲನ ಚಿತ್ರ ಸಾಹಿತಿಳಿಗೂ ವಚನ ಸಹಾಯ ಮಾಡಿದೆಯೆಂದು.ನಮ್ಮ ಚಿ. ಅಂತರ್ವಾಣಿhttp://www.blogger.com/profile/00995189069895599476noreply@blogger.com1